ಹಿಂದೂ ನ್ಯಾಯಸಂಹಿತೆ ಮತ್ತು ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ರಚಿಸಿದ ವಿಜ್ಞಾನೇಶ್ವರರು, ಕರ್ನಾಟಕದ ಗುಲಬರ್ಗಾ (ಪ್ರಸ್ತುತ ಕಲಬುರಗಿ) ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಮರತೂರ ಗ್ರಾಮದಲ್ಲಿ ಜನಿಸಿದರು. ಅವರು ಕವಲಗಾ ಮರೆಪ್ಪ ಅವರ ತೃತೀಯ ಪುತ್ರರಾಗಿದ್ದು, ಊರಿನ ಆದಿ ದೇವರಾದ ಶ್ರೀ ಕಾಶಿ ವಿಶ್ವನಾಥನ ಹೆಸರು ಇಟ್ಟುಕೊಂಡಿದ್ದರು.
ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ, ಮರತೂರ ಮತ್ತು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ನಿಂಬರ್ಗಾದಲ್ಲಿ ಪೂರೈಸಿ, ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಅವರು ಬೆಳ್ಳಿ ಪದಕ ಪಡೆದರು. ತದನಂತರ, ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಗುಲಬರ್ಗಾನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿ.ಯು.ಸಿ ಮುಗಿಸಿದರು. ಕೀರ್ತಿ ಶಿಕ್ಷಣ ಸಂಸ್ಥೆ, ಗುಲಬರ್ಗಾಯಲ್ಲಿ ಶಿಕ್ಷಣ ಡಿಪ್ಲೋಮಾ ಪದವಿ ಪಡೆದು, ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತದಲ್ಲಿ ಬಿ.ಎಸ್.ಸಿ ಪದವಿ ಪಡೆದರು. ನಂತರ, ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ, ಗುಲಬರ್ಗಾಯಲ್ಲಿ ಬಿ.ಎಡ್ ಪದವಿ ಪೂರ್ಣಗೊಳಿಸಿದರು.
ನಾನು ಸದಾ ಸಕ್ರಿಯವಾಗಿದ್ದು, ಆಗಾಗ ಸಮಾಜದ ವಿವಿಧ ವಿಷಯಗಳ ಕುರಿತು ಬರವಣಿಗೆಯನ್ನು ಮಾಡುತ್ತಿದ್ದೇನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ರಚಿಸಿರುವುದು ನನ್ನಿಗೆ ವಿಶೇಷ ಅನುಭವ ನೀಡಿದೆ. ಬರವಣಿಗೆಯು ನನ್ನ ಹವ್ಯಾಸವಾಗಿದ್ದು, ಹಲವು ಕವನ ಸಂಕಲನಗಳು ಮತ್ತು ಪುಸ್ತಕಗಳನ್ನು ಬರೆದಿದ್ದೇನೆ, ಆದರೆ ಇನ್ನೂ ಪ್ರಕಟವಾಗಿಲ್ಲ. ನಾನು ಇಂದಿಗೂ ಬರೆಯುತ್ತಲೇ ಇದ್ದೇನೆ.
ಇದರೊಂದಿಗೆ, ನಾನು ಸಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಮತ್ತು ಸಮುದಾಯ ಸೇವೆಗೆ ರಾಯಚೂರು, ಗುಲಬರ್ಗಾ (ಕಲಬುರಗಿ), ಹಾಗೂ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.